ಆಶೆ-ಕೋಪ-ನಾಲಿಗೆ =ಈ ಮೂರನ್ನು ಹತೋಟಿಯಲ್ಲಿಡು.
ವ್ಯಾಪಾರ-ಪ್ರಯಾಣ-ಮದುವೇ = ಈ ಮೂರಕ್ಕೆ ಆತುರ ಪಡಬೇಡ.
ಬುದ್ದಿಶಕ್ತಿ -ಸಾಮರ್ಥ್ಯ-ಸಂತೋಷ =ಈ ಮೂರಕ್ಕೆ ಬೆಲೆ ಕೊಡು.
ಹಣ-ಸಮಯ-ಶಕ್ತಿ =ಈ ಮೂರನ್ನು ವ್ಯರ್ಥ ಮಾಡಬೇಡ.
ಧರ್ಮ-ನ್ಯಾಯ-ವಿನಯ =ಈ ಮೂರಕ್ಕೆಗೌರವ ಕೊಡು.
ದೇಶ-ಗೌರವ-ರಾಷ್ಟ್ರದ್ವಜ =ಈ ಮೂರಕ್ಕೆ ಹೋರಾಡು.
ದೈರ್ಯ -ವಾತ್ಸ್ಯಲ್ಯ-ಶಿಷ್ಟಾಚಾರ =ಈ ಮೂರನ್ನು ಪ್ರೀತಿಸು.
ಅನ್ಯಾಯ-ಅಹಂಕಾರ-ಸ್ವಾಮಿದ್ರೋಹ =ಈ ಮೂರನ್ನು ದ್ವೇಷಿಸು.
ಸಾವು-ದುಃಖ-ಸೋಲು = ಈ ಮೂರಕ್ಕೆ ಸಿದ್ದನಾಗಿರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ