ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಶುಕ್ರವಾರ, ಜುಲೈ 24, 2009

ಈ ಒಂಬತ್ತು ಲಕ್ಷಣಗಳು ಮಾನವನ ಜೀವನದಲ್ಲಿ ಅತ್ಯವಶ್ಯಕ ...




ಆಶೆ-ಕೋಪ-ನಾಲಿಗೆ =ಈ ಮೂರನ್ನು ಹತೋಟಿಯಲ್ಲಿಡು.

ವ್ಯಾಪಾರ-ಪ್ರಯಾಣ-ಮದುವೇ = ಈ ಮೂರಕ್ಕೆ ಆತುರ ಪಡಬೇಡ.

ಬುದ್ದಿಶಕ್ತಿ -ಸಾಮರ್ಥ್ಯ-ಸಂತೋಷ =ಈ ಮೂರಕ್ಕೆ ಬೆಲೆ ಕೊಡು.

ಹಣ-ಸಮಯ-ಶಕ್ತಿ =ಈ ಮೂರನ್ನು ವ್ಯರ್ಥ ಮಾಡಬೇಡ.

ಧರ್ಮ-ನ್ಯಾಯ-ವಿನಯ =ಈ ಮೂರಕ್ಕೆಗೌರವ ಕೊಡು.

ದೇಶ-ಗೌರವ-ರಾಷ್ಟ್ರದ್ವಜ =ಈ ಮೂರಕ್ಕೆ ಹೋರಾಡು.

ದೈರ್ಯ -ವಾತ್ಸ್ಯಲ್ಯ-ಶಿಷ್ಟಾಚಾರ =ಈ ಮೂರನ್ನು ಪ್ರೀತಿಸು.

ಅನ್ಯಾಯ-ಅಹಂಕಾರ-ಸ್ವಾಮಿದ್ರೋಹ =ಈ ಮೂರನ್ನು ದ್ವೇಷಿಸು.

ಸಾವು-ದುಃಖ-ಸೋಲು = ಈ ಮೂರಕ್ಕೆ ಸಿದ್ದನಾಗಿರು.

ಕಾಮೆಂಟ್‌ಗಳಿಲ್ಲ: